Hora Kanike

ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು 575006 Vokkaliga Gowdara Bhavan, Chilimbi, Ladyhill, Mangaluru, Karnataka, India

Blood Donation 2019

ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು 575006 Vokkaliga Gowdara Bhavan, Chilimbi, Ladyhill, Mangaluru, Karnataka, India

Yuva director

ಸ್ವಚ್ಛತಾ ಕಾರ್ಯಕ್ರಮ

ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು 575006 Vokkaliga Gowdara Bhavan, Chilimbi, Ladyhill, Mangaluru, Karnataka, India

02-10-2019: ಒಕ್ಕಲಿಗರ ಗೌಡ ಸಂಘ ಯುವ ಘಟಕ ಮಂಗಳೂರು ಇದರ ವತಿಯಿಂದ ಕದ್ರಿ ಪಾರ್ಕ್ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Amara Sulya

KANNADA SAHITHYA PARISHATH. Pampa Mahakavi Road, Chamarajpet, 6, 5th Main Rd, Chamrajpet, Bengaluru, Karnataka 560018 Bengaluru, Pampa Mahakavi Road, Chamarajpet, 6, 5th Main Rd, Chamrajpet, Karnataka, India

09-11-2019: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆದ ‘1837 ರ ಅಮರ ಸುಳ್ಯ ಸಮರ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಸಂಸದೆ ಕು.ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಶ್ರೀ ಸದಾನಂದಗೌಡರು, ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪರವರು, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹಾಗೂ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಶ್ರೀ ವಿಶ್ವನಾಥ್ ಉಪಸ್ಥಿತರಿದ್ದರು. ಹಾಗೂ ಮಂಗಳೂರಿನ ಒಕ್ಕಲಿಗರ ಗೌಡ ಸಂಘ ಹಾಗೂ ಯುವ ಒಕ್ಕಲಿಗರ ಗೌಡ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು .

Arogya 2019

Shree Durga Devi Educational Institution, 2-64, Rathnagiri, Shuntilapadavu Niddodi Post, Near Kateel 2-64, Rathnagiri, Shuntilapadavu Niddodi Post, Near Kateel, Mangaluru, Karnataka, India

Corona Kit Distribution

Bala Samrakshana Kendra, Thokottu, Ullal RVCH+2VX, Thokottu, Ullal, Karnataka 575017, Mangaluru, Karnataka, India

ಸ್ವಚ್ಛತಾ ಕಾರ್ಯಕ್ರಮ 2020

02/10/2020: ಒಕ್ಕಲಿಗರ ಗೌಡ ಸಂಘ ಯುವ ಘಟಕ ಮಂಗಳೂರು ಇದರ ವತಿಯಿಂದ ಕದ್ರಿ ಪಾರ್ಕ್ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  

Annual Meeting 2024

Kudmul Rangarao Town Hall, Mangalore Kudmul Rangarao Town Hall, VR7Q+QQ2, Hampankatta,, Mangaluru, Karnataka, India

28-01-2024

ಕಾನೂನು ಮಾಹಿತಿ ಕಾರ್ಯಕ್ರಮ

ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು 575006 Vokkaliga Gowdara Bhavan, Chilimbi, Ladyhill, Mangaluru, Karnataka, India

ಆತ್ಮೀಯರೇ, ದಿನಾಂಕ 10/2/2024 ರ ಅಪರಾಹ್ನ ಸಮಯ 2.00 ಕ್ಕೆ ಸರಿಯಾಗಿ ನಮ್ಮ 'ಒಕ್ಕಲಿಗರ ಭವನ' ಕಟ್ಟಡದ 4 ನೇ ಮಹಡಿಯಲ್ಲಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ) ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ಕಾನೂನು ಮಾಹಿತಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ ) ಮಂಗಳೂರು ಇದರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ನಿರ್ದೇಶಕರುಗಳನ್ನು ಈ ಮೂಲಕ ಆದರಪೂರ್ವಕವಾಗಿ ಆಹ್ವಾನಿಸುತಿದ್ದೇವೆ ಅಧ್ಯಕ್ಷರು/ಕಾರ್ಯದರ್ಶಿ ಪದಾಧಿಕಾರಿಗಳು ಹಾಗೂ ಸಮಿತಿ

ಆಟಿ ಆಷಾಡ ಸಂತೋಷ ಕೂಟ – 2024

Kudmul Rangarao Town Hall, Mangalore Kudmul Rangarao Town Hall, VR7Q+QQ2, Hampankatta,, Mangaluru, Karnataka, India

  PDF Download - Ati Ashada Invitation -  ಮಾನ್ಯ ಸಮಾಜ ಬಾಂಧವರೇ,  ನಮ್ಮ ಸಂಘದ ವತಿಯಂದ ದಿನಾಂಕ 11-೦8-2024ನೇ ಭಾನುವಾರದಂದು ಮಂಗಳೂರು ನಗರದ ಕುದ್ಯುಲ್‌ ರಂಗರಾವ್‌ ಪುರಭವನ (ಟೌನ್‌ ಹಾಲ್‌) ದಲ್ಲಿ ಪೂರ್ವಾಹ್ನ ಗಂಟೆ 10.00ಕ್ಕೆ ಸರಿಯಾಗಿ ಆಟಿ ಆಷಾಡ ಸಂತೋಷ ಕೂಟ - 2024 ಜರಗಲಿದೆ.

ವಾಟ್ಸಾಪ್ ಚಾಟ್
ವಿಜಿಎಸ್ ವಾಟ್ಸಾಪ್ ಸೇವೆ
ಮಾಹಿತಿ ಬೇಕೇ? ಅಥವಾ ನೀವು ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ಹಂಚಿಕೊಳ್ಳಬಹುದು. ವಾಟ್ಸಾಪ್ ಚಾಟ್ ಕ್ಲಿಕ್ ಮಾಡಿ.